tag:blogger.com,1999:blog-4320259625062903049.post4995468224638109146..comments2023-08-22T18:42:44.975+05:30Comments on ಅನುರಾಗ: ಕರ್ನಾಟಕ ಸರ್ಕಾರ ಯಾಕೆ 'ಥಿಂಕ್' ಮಾಡಲ್ಲ?ಅನುರಾಗhttp://www.blogger.com/profile/13411740540409360931noreply@blogger.comBlogger1125tag:blogger.com,1999:blog-4320259625062903049.post-67320086794606404992011-01-22T15:17:41.515+05:302011-01-22T15:17:41.515+05:30ಸೌರ ಶಕ್ತಿ ಬಳಕೆ ಬಗೆಗೆ ನಿಮ್ಮ ಕಾಳಜಿ ಇಷ್ಟವಾಯಿತು. ಆದರ...ಸೌರ ಶಕ್ತಿ ಬಳಕೆ ಬಗೆಗೆ ನಿಮ್ಮ ಕಾಳಜಿ ಇಷ್ಟವಾಯಿತು. ಆದರೆ ಅದರ ಉಪಯೋಗ ಅಷ್ಟು ಸರಳವಲ್ಲ. ನಮ್ಮ ಮನೆ ಮೇಲೆ ಉತ್ಪಾದನೆಯಾಗುವ ಸೌರ ವಿದ್ಯುತ್ ಜಾಲಕ್ಕೆ ಹಾಯಿಸಬೇಕಾದರೆ ಆಗ ಜಾಲದಲ್ಲಿ ವಿದ್ಯುತ್ ಇರಲೇ ಬೇಕಾಗುತ್ತದೆ. ಮದ್ಯೆದಲ್ಲಿ ಒಂದು ವಿಶಿಷ್ಟವಾದ ಇನ್ವರ್ಟರ್ ಬೇಕು. ಆ ಇನ್ವರ್ಟರ್ ಜಾಲದ cycle / voltage ಬಗೆಗೆ ಗಮನಿಸಬೇಕು. ಅನಂತರ ಹಾಯಿಸಲು ಅನುಕೂಲವಾಗುವಂತೆ cycle ಗೆ ಸಮಾನಂತರವಾಗಿ ಅದಕ್ಕಿಂತ ಹೆಚ್ಚಿನ voltage ನಲ್ಲಿ ವಿದ್ಯುತ್ ಪರಿವರ್ತಿಸಬೇಕು. <br /><br />ಈ ರೀತಿಯ ದುಬಾರಿ ಇನ್ವರ್ಟರ್ ನಮ್ಮ ದೇಶದಲ್ಲಿ ತಯಾರಾಗುವುದಿಲ್ಲ.<br />ನಮ್ಮ ಮನೆ ಸರಿಗೆಯಲ್ಲಿ ಬಿಸಿಲಿರುವ ದಿನಗಳೆಲ್ಲ ವಿದ್ಯುತ್ ಇರುವ ಕಾತರಿಯಿಲ್ಲ.<br />ಜನಸಾಮಾನ್ಯರಿಂದ ಚಿಲ್ಲರೆ ವಿದ್ಯುತ್ ಖರೀದಿಸಲು ನಮ್ಮ ದೇಶ ಜರ್ಮನಿಯಲ್ಲ.Govinda Nelyaruhttps://www.blogger.com/profile/00656079042330317705noreply@blogger.com